ಬೆಳಗಾವಿಸುವರ್ಣ ಗಿರಿ ಟೈಮ್ಸ್

ರಾಯಾಬಾಗದ ಯುವ ವಕೀಲ ಬೀರಪ್ಪ ಬಾನಸಿ ಇನ್ನಿಲ್ಲಾ‌.

ಬೆಳಗಾವಿ: ಜಿಲ್ಲೆಯ ರಾಯಬಾಗ ವಕೀಲರ ಸಂಘದ ಸದಸ್ಯರಾಗಿದ ಬಿರಪ್ಪ ಬಾನಸಿ (41) ಇಂದು ಬೆಳಿಗ್ಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಕೀಲ ಬಾನಸಿ ಇವರು ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದರಿದ್ದು ರಾಯಬಾಗ & ಚಿಕ್ಕೋಡಿ ನ್ಯಾಯಾಲಯಗಳಲ್ಲಿ ಹತ್ತಕ್ಕು ಹೆಚ್ಚು ವರ್ಷಗಳ ಕಾಲ ವಕಾಲತ್ತು ವಹಿಸಿದ್ದರು. ಇಂದು ಬೆಳಿಗ್ಗೆ ಸ್ವಗ್ರಾಮ ಬೆಕ್ಕೇರಿಯಲ್ಲಿ ಅಂತ್ಯಕ್ರಿಯೆ ನೆರವಲಿದೆ ಇಂದು ತಿಳಿದು ಬಂದಿದೆ.

ಯುವ ವಕೀಲ ಬಾನಸಿ ಇವರ ಆಕಸ್ಮಿಕ ಸಾವು ರಾಯಬಾಗ ಹಾಗೂ ಚಿಕ್ಕೋಡಿ ಯುವ ವಕೀಲರನ್ನು ಧುಖಿಗಳನ್ನಾಗಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button