suvarna giri timesಬೆಂಗಳೂರು

ಬೆಂಗಳೂರು: ಗಂಗುಬಾಯಿ ಮಾನಕರ್ ಅವರು ನೂತನ ರಾಜ್ಯ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿ ಆಯ್ಕೆ.

ಬೆಂಗಳೂರು: ರಾಜ್ಯದ ಸಾವಿರಾರು ಯುವಕ ಯುವತಿಯರಿಗೆ ದಾರಿದೀಪವಾದ ಹಾಗೂ ಆಟಲಜಿ ಜನಸ್ನೇಹಿ ಕೇಂದ್ರ ವನ್ನು ಉನ್ನತಿಕರಿಸಿದೆ.

ರಾಜ್ಯದ ಎಲ್ಲಾ ಅಧಿಕಾರಿಗಳು ರಾಜಕಾರಣಿಗಳು ತಿರುಗಿ ನೋಡುವಂತೆ ಮಾಡಿದ, ಗಂಗುಬಾಯಿ ಮಾನಕರ್ ಅವರು ನೂತನ ರಾಜ್ಯ ಮಾಹಿತಿ ಆಯೋಗದ ಕಾರ್ಯದರ್ಶಿ ಯಾಗಿ ಆಯ್ಕೆಯಾಗಿದ್ದಾರೆ.

ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಗುಂಗು ಬಾಯ್ ರಮೇಶ್ ಮನಕರ್ ಅವರನ್ನು ರಾಜ್ಯ ಮಾಹಿತಿ ಹಕ್ಕು ಆಯೋಗದ ಕಮೀಷನರ್ ಆಗಿ ನೇಮಕ ಮಾಡಿದೆ. ಲತಾ ಆರ್ ಅವರನ್ನು ಬೆಂಗಳೂರು ಗ್ರಾಮಾಂತರ ಡಿಸಿ ಹುದ್ದೆಯಿಂದ ವರ್ಗಾವಣೆ ಮಾಡಿ, ಕರ್ನಾಟಕ ವುಮೆನ್ ಕಮೀಷನ್ ನ ಸೆಕ್ರೇಟರಿಯಾಗಿ ನೇಮಿಸಿದೆ.

Related Articles

Leave a Reply

Your email address will not be published. Required fields are marked *

Back to top button